|
South
Indian Inscriptions |
|
|
TEXT OF INSCRIPTIONS
17 ತ ಕೀರ್ತ್ತಿ ಜಿನಯೋಗಿ ಪತಿರ್ಬಭೂವ || ಅಂತು ಪ್ರಸಿದ್ಧರಾದ ಸಿದ್ಧಾಂತಕೀರ್ತಿ
ದೇವರು | ಗಮನ ಸಂನದ್ಧನಾದ ಜಿನದತ್ತರಾಯಂಗೆ | ನವಾಂಗು ಲಕ್ಷುಮಿ . [ಗ]. |
18 [ರ್ಶ]ಮೆಯ ಪದ್ಮಾವತಿಯ ಪ್ರತಿಮೆಯಂ ಕೊಟ್ಟುಕಳುಹಲಾಪ್ರತಿಮೆಯಂ ಕನಕ
ಕರಂಡದೊಳ್ತೀವೀಕಾಕ್ಷಪುಟದೋಳಿರಿಸಿ ತುರಗಾರೂಢಂ ದಕ್ಷಿಣಾಭಿಮುಖನಾಗಿ |
19 (ಗಿ) ಬರ್ಪ್ಪಾಗಳ್ ಶಾಸನದೇವತೆಗಳಾತನ ಸಮ್ಯಕ್ತಕ್ಕೆ ಮೆಚ್ಚಿ ತಂತಂಮ
ಲಾಂಛನಮಂ ಕೊಟ್ಟ[ರು] | ಮತ್ತಾಮಂದರಧೈರ್ಯ್ಯಂ ನಡೆದು ಬರ್ಪ್ಪಾಗಳತನ
ಬೆಂನ್ನಟ್ಟಿ . .ಬ |
20 . . ಗ್ರಾಜಾಶ್ರಿತ ಸೇವಕರಱುವತ್ತನಾಲ್ವರ್ಮ್ಮಕುಟ ಬದ್ಧ ಮಂಡಳಿಕರಂ ತಂನ ವಂಶ
ಮಾಡಿಕೊಂಡು ಸೇನಾಪ್ರತಿ ವಿದ್ಯೆಯಂತಾಳ್ದು ಬರಲಾಸಿಂಹರದ . . . |
21 ರಸನಂ ಭಂಗಂಮಾಡಲಾಜಿನದತ್ತನ ಪೂರ್ವ್ವಸಂತತಿಯ ಕುಲದೇವತೆ ಜಕ್ಕಳಬ್ಬೆ
ಮೆಚ್ಚಿತಂನ ಸಿಂಹಲಾಂಛನಮಂ ಕೊಟ್ಟಳ್ ಮ[ತ್ತ] ಮುಂದೆ ನಡದು ಭಟ್ಟಾರಕ
ಅ- |
22 ೦ಧಾಸುರನಂ ಕೊಂದು ಅಂಧಾಪುರವೆಂದು ಮಾಡಿದ ಮತ್ಯಾಕಂಧಾಸುರ ಮಹಾಸುರರಂ
ಬೆಂಕೊಂಡು | ಕುಂದನಕೋಟೆಯೊಳಿರ್ದ್ದ ಕುಂದಾಸುರನಂ ಬೆಂಕೊ- |
23 ೦ಡು | ಖರದೂಷಣರಂ ಕಾ[ಟೆ]ಯೊಡಿಸಿ || ಇದೆಲ್ಲಂ ಪದ್ಮಾವತೀ ಪ್ರಸಾದಮೆಂದು
ಮೆಚ್ಚಿ ಕನಕೋತ್ಪತ್ತಿಗೆ ಕಾರಣಮೆನಿಸಿದ ಪೊಂಬುಚ್ಛಾಪುರ . . . . . . . |
24 ಡು ಬಿಟ್ಟು[ಪುರ]ಶ್ರಾಂತನಾಜಿನದತ್ತಂ ತದ್ದೇವತಾ ಬಿಂಬಮಂ ನಿರ್ಗ್ಗುಂಡಿ
ಮೂಲದೊಳಿರಿಸುವದು ಮಲ್ಲಿಯೆ ಆ ಸಮ್ಯಕ್ತ ಚೂಡಾಮಣಿಯೆನಿಸಿದ ಜಿನದತ್ತ . . |
25 ಯಂಗೆ | ತದ್ದೇವತೆ ಪ್ರತ್ಯಕ್ಷಪ್ರಸಿಂಗಿಯಾಗಿ ಛಪ್ಪಂನದೇಶಾಧೀಶ್ವರರ್ಗ್ಗಧಿಪತಿಯಾಗಿ
ತತ್ಸಕಳ ಸಾಮ್ರಾಜ್ಯಮಂ ನೀರಿ ಪ್ರತಿಪಾಲಿಸೆಂದು ಪೇಳಿ [ಪಾತಾಳ]- |
26 ಲೋಕಪ್ರಾಪ್ತಿಯಾದಳಾ ಪದ್ಮಾವತೀದೇವೀ ವರಪ್ರಸಾದ ನಾಜಿನದತ್ತರಾಯಂ
ಪಟ್ಟಿಯಂ ಮೊದಲ್ಗೊಂಡು ಪೊಂಬುಚ್ಚದೊಳಗಾಗಿ ದ್ವಾದಶ . . . . ವಿಸ್ತಾರ |
27 ಸಕಳ ರಾಜಧಾನಿಯಂ ಕಟ್ಟಿಸಿ | ಅಲ್ಲಿ ಯೆರಡುಸಾವಿರ ಜಿನಚೈತ್ಯಾಲಯಮಂ
ಮಾಡಿಸಿ | ತನ್ಮೂಲ ಪಾರ್ಶ್ವಜಿನೇಶ್ವರ ಚೈತ್ಯಾಲಯದ | ದಕ್ಷಿಣ ಭಾಗದೊಳಿರ್ದ್ದ
. ಕ್ಕೆಯ ಪದ್ಮಾ- |
28 ವತಿಯ ತ್ರಿಕಾಲದಂಗರಂಗಭೋಗಪೂಬೋತ್ಸವಕ್ಕೆ ಮಲೆ ಮೂವತ್ತಾಱು ಕಂಪಣದ
ಸೀಮೆಯಂ ಕೊಟ್ಟು | ದುಷ್ಟ ನಿಗ್ರಹ ಶಿಷ್ಟಪ್ರತಿಪಾಲನ ಪೂವ್ವಕದಿಂ ಸಕಲ- |
29 ರಾಜ್ಯಮಂ ಪ್ರತಿಪಾಲಿಸಿದನಾ ಜಿನದತ್ತರಾಯನ ಸಾಮರ್ತ್ಥ್ಯಮೆಂತೆನೆ ||
ಗಂಭೀರಾಂಭೋಧಿ ಶುಂಭತ್ತರಲತರ ತರಂಗಾವಲೀ ತಾಡಿತೋವ್ವೀಚಕ್ರ ಪ್ರಖ್ಯಾತ
ನಾ . . . |
30 ನ್ರಿಪತಿ ಮಕುಟನ್ಯಸ್ತ ಪಾದಾರವಿಂದಃ ಸಾಮ್ರಾಜ್ಯ ಶ್ರೀವಧೂ(ಟಿ) ಕುಚಯುಗಲತಟೀ
ಪ್ರಸ್ಫುರ ತಾರಹಾರಃ ಸದ್ಧರ್ಮ್ಮಾಚಾರ ಸಾಧೂಜನ ನುತಜಿನದತ್ತಂ . |
31 ಕ್ಷಿತೀಂದ್ರ . ಜ || ಕಂ || ನಿರುತಂ ಷಟ್ಟಂಚಾಶತ್ಪರಿಮಿತ ದೇಶಂಗಳೆಲ್ಲಮಂ
ತನ್ನಾಜ್ಞಾಭರದಿಂ ಪಾಲಿಸಿದಂ ಭಾಸುರಕೀರ್ತ್ತಿ ವ್ಯಾಪ್ತಭುವನನಾ ಜಿನದತ್ತಂ | |
|
|
\D7
|