|
South
Indian Inscriptions |
|
|
TEXT OF INSCRIPTIONS
5 ರ್ಜುನರಾಯರು ಸುಖ ಸಂಕಥಾವಿನೋದದಿಂ ಚತುಸಮುದ್ರವನು ಪ್ರತಿಪಾಲಿಸು- |
6 ವ ಕಾಲದಲಿ ಅವರ ನಿರುಪದಿಂ ಆಚರಸ ಒಡೆಯರು ಬಾರಕೂರ ರಾಜ್ಯವನು ಪ್ರ- |
7 ತಿಪಲಿಸುವಕಾಲದಲಿ ಹೇರಾಡಿಯಲು ಜನಾರ್ದನ ದೇವರಿಗೆ ಪ[ಟ್ಟ]ಣಬಳಿಯಣ
. . |
8 ಸೆಟ್ಟಿಯ ಮಗ[ಳು] ಲಖುಮಾ ಸೆಟ್ಟಿತ್ತಿಹರತಿ ಜನಾರ್ದನದೇವರಿಗೆ ಮಾಡಿದ
ಧರ್ಮಮೊಸ- |
9 ರೊಗರದ ನಯವೇದ್ಯಕ್ಕೆ . . . . . [ಕೊಂಡು] ಬಿಟ್ಟ ತೋಟ ಗದೆಯ ಚತುಸೀಮೆಯ
ವಿವ- |
10 ರ ಮೂಡಲು ಯಿಶ್ವರ ಉಜಿರಿಯ ಗಡಿಯಿಂದಂ ಪಡವಲು ತೆಂಕಲು
ಜನಾರ್ದನದೇವರಗುಡಿ- |
11 ಯಿಂದಂ ಬ[ಡ*]ಗಲು ಪಡುವಲು . . . . ಯಗಡಿ ಜನಾರ್ದನ ದೇವರ ಗಡಿಯಿಂದಂ
ಮೂ- |
12 ಡಲು ಬಡಗಲು ಜನಾರ್ದನದೇವರ ಗಡಿಯಿಂದಂ ತೆಂಕಲು ಯಿಂತೀ ಚತುಸೀಮೆಯ
ವೊಳಗು- |
13 ಳ ಬಿತ್ತುವ ಬೆದೆಗಣಗಿಲು ನಾಘಂಡುಗದಲು ಮುಡೆ 2 ಡು ಯಿ ಬಾಳಿಗೆ ಗೇಣಿ
ಅಕ್ಕಿಮೂಡೆ |
14 6 || ಗೆ ನಾಲ್ಕುವರೆ ಮೂಡೆ . . ಉಪಾರಕೆ ದಿನವೊಂದಕೆ ಆರೆತಾರದ ಮೊಸರಲ್ಲಿ. |
15 ಮೂಡೆ 2 ಡು ಅಂತು ಅಱುವರೆ ಮೂಡೆ ಅಕ್ಷರದಲು ಅಕ್ಕಿಮೂಡೆ ಅಱುವರೆ
ಅಕ್ಕಿಯ- |
16 ನೂ ದೇವರಿಗೆ ಆಚಂದ್ರಾರ್ಕ್ಕಸ್ತಾಯಿಯಾಗಿ ನಡವಹಾಗೆ ದಾನ ದಾರಾಪೂರ್ವ್ವಕವಾಗಿ
ಧಾರೆ- |
17 ಯನೆರದು ಕೊಟ್ಟಿವಗಿ ಜನಾರ್ದನದೇವರ ಸಂನಿಧಿಯಲಿ . . . ಅಯಿವರ ಒಪ್ಪ .
. . |
18 ಗಳ ವೊಪ್ಪ . . . . . . . ರ ಒಪ್ಪ ಮಂಗಳ ಮಹಾ ಶ್ರೀ ಶ್ರೀ ಶ್ರೀ ಶ್ರೀ |
|
No. 131
(A. R. No. 526 of 1929-30)
ADYAPĀḌI, MANGALORE TALUK, SOUTH KANARA DISTRICT
Slab set up by the side of the Central shrine in the Ādināthēśvara
temple
Mallikārjuna, 1453 A.D.
This damaged record is dated Śaka 13[7]5, Śrīmuksha, Vṛiśchika 1.
The details of date, which cannot be verified for want of the
weekday, correspond to 1453 A.D., October 30.
|
\D7
|