|
South
Indian Inscriptions |
|
|
TEXT OF INSCRIPTIONS
17 ಸ್ವಸ್ತಿಶ್ರೀ ಮನ್ಮಹಾ ರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ
ಕೃಷ್ಣದೇವರಾ – |
18 ಯ ಮಹಾರಾಯರ ನಿರೂಪದಿಂದ ಪಶ್ಚಿಮ ಸಮುದ್ರಾಧೀಶ್ವರ ರತ್ನಪ್ಪ ಒಡೆಯರು |
19 ಬಾರಕೂರ ಮಂಗಲೂರು ಮೊದಲಾದ ತುಳುರಾಜ್ಯವನು ಪ್ರತಿಪಾಲಿಸುತಂ
ಯಿದ್ದಂದಿನ |
20 ಶಕವರ್ಷ 1437ನೆಯ ಭಾವ ಸಂವತ್ಸರದ ಮಾಘ ಶುದ್ಧ 5 ಶುಕ್ರವಾರದಲು
ಶ್ರೀ ವೀರಪ್ರತಾ | - |
21 ಪ ಕೃಷ್ಣದೇವರಾಯ ಮಹಾರಾಯರು ಭಂಡಾರಕ್ಕೆ ಮುದುರಾದಿಯ ಅಕ್ಕಮ್ಮ ಪೆ- |
22 ರ್ಗ್ಗಡತಿ ಆ ತಿರುಮಸಾವಂತ ಆ ಮಲುದೇವಿ ಅಪ್ಪಯ ಸೇನಬೋವ ಅಯಿನೂಱ
ಸಾ | - |
23 ವಿರದವರೂ ಮೊದಲಾದವರು ಒತುಒಡಂಬಟ್ಟು ಪೊಡವಟ್ಟು ಕೊಟ್ಟ ಸಾದ- |
24 ನದ ಕ್ರಮಯೆಂತೆಂದಡೆ ಪೂರ್ವ್ವದಲ್ಲಿ ವರ್ದ್ಧಮಾನ ಭಟ್ಟಾರಕಾಚಾರ್ಯ್ಯರ
ಉಪದೇಶ- |
25 ದಿಂದ ಶ್ರೀವೀರ ಪ್ರತಾಪ ದೇವರಾಯ ಮಹಾರಾಯರು ವರಾಂಗಸ್ಥಾನದ ಶ್ರೀ |
26 ನೇಮಿನಾಥ ದೇವರ ಅಂಗರಂಗಭೋಗಕ್ಕೆ ಅಲ್ಲಿಯಿಹ ಋಷಿಸಮುದಾಯದ ಆ- |
27 ಹಾರದಾನಕ್ಕೆ ಶಾಸನಾಂಕಿತವಾಗಿ ಬಿಟ್ಟುಕೊಟ್ಟ ಆ ವರಾಂಗ ಸ್ಥಾನದಲ್ಲಿ ನ- |
28 ೦ಮ ಹಿರಿಯರು ಆಜ್ಞಾನದೋಷದಿಂದ ಆ ವರಾಂಗದ ಚತುಸ್ಸೀಮೆ ಯೊಳಗೆ
ಕಾಡನು |
29 ಬೆಳೆಸಿದ್ದ ಕಾರಣ ಆ ಧರ್ಮದ ವೃತ್ತಿಕ್ಷೇತ್ರಗಳು ನಷ್ಟವಾದ ಸಂಬಂದ
ಶ್ರೀಮದ್ದೇವೇಂ- |
30 ದ್ರಕೀರ್ತ್ತಿ ಭಟ್ಟಾರಕ ದೇವರುಗಳು ಶ್ರೀ ವೀರ ಪ್ರತಾಪ ಕೃಷ್ಣದೇವರಾಯ
ಮಹಾರಾಯ- |
31 ರಿಗೆ ಧರ್ಮ ಪ್ರಸಂಗವಾಗಲಾಗಿ ಶ್ರೀ ವೀರಪ್ರತಾಪ ಕೃಷ್ಣದೇವರಾಯ ಮಹಾರಾ- |
32 ಯರ ನಿರೂಪದಿಂದ ರತ್ನಪ್ಪ ಒಡೆಯರು ವಿಚಾರಿಸಲಾಗಿ ನಾಉನಂಮ ಸ್ವರುಚಿಯಿಂದ
ಆ |
33 ಕಾಡನು ಕಡಿಯಿಸಿ ಪೂರ್ವ್ವಶಾಸನ ಪ್ರಮಾಣಿನಲ್ಲಿ ಆ ಧರ್ಮದಸೀಮೆಯನು
ಬಿಟ್ಟುಕೊಟ್ಟೆಉ |
34 ಆ ಸೀಮೆಗಳೊಳಗೆ ನಟ್ಟ ಹಲಸು ಮಾಉ ತೆಂಗು ಆಡಕೆ ಒ[ಟೆ] ಮುಂತಾದವೇನು
ಯಿದ್ದರು ನೀವೆ |
35 ಬಾಳುವಿರಲದೆ ನಮಗೆ ಆ ಮರಗಳ ಸಂಬಂಧ ವಿಲ್ಲ ಆ ವರಾಂಗ ಸ್ಥಾನದ
ಚತುಸ್ಸೀ- |
36 ಮೆ ಯೊಳಗೆ ಆರ್ಥಾರ್ಥವೃತ್ತಿ ಸಂಬಂಧ ಯಿಲವೆಂದು ಶ್ರೀ ವೀರಪ್ರತಾಪ ಕೃಷ್ಣ- |
|
|
\D7
|