|
South
Indian Inscriptions |
|
|
TEXT OF INSCRIPTIONS
TEXT
1 ಸ್ವಸ್ತಿಶ್ರೀ ಮನ್ ಮಹಾಮಂಡಲೇಶ್ವರ ಶ್ರೀ ವೀರಪ್ರತಾಪ ದೇವರಾಯರು ಪ್ರಿಥುವಿ
...........ರಾಜ್ಯಂ ಗೈಎ ಶಕಾಬ್ದ 1355 ಪ್ರಮಾದಿ ಸಂವತ್ಸರದ ಪುಷ್ಯ ಬ 6 ಗುಲೂ
...........ಶ್ರೀ ರಂಗನಾಥದೇವರ ಭಂಡಾರಕ್ಕೆ ಕರ್ತ್ತರಹ ಉತ್ತಮನಂಬಿಯರಿಗೆ ಆದಿತ್ಯದೇವ
...........ಗಳ ಮಗ ಅಂಣಚಉಡಪ್ಪಗಳು ಕೊಟ್ಟ ಧರ್ಮ್ಮ ಪಟ್ಟೆಯ ವಶಿಷ್ಟಗೋತ್ರದ
...........ಆಶ್ವಲಾಯನ ಸೂತ್ರದ ಯೇಚಿಮರಸರ ಮಗ ನಂಮ ತಂದೆ ಆದಿತ್ಯದೇವಗಳ
...........ಹೆಸರಲೂ ಶ್ರೀರಂಗನಾಥದೇವರಿಗೆ ಒಂದು ಅವಸರಕ್ಕೆ ಘೃತ ಫಲ ಶರ್ಕರಾದಿ
...........ಮಿಶ್ರವಾಗಿ ಅಯಿದು ಹರಿವಾಣ ನಯಿವೇದ್ಯವ ಚಿತ್ತಯ್ಸಿ . . . . . . ತಿರುಪ್ಪಣಿ
...........ಮಡಂಗುವಾಗ ಸಂಬಾತಳಿಯ ಹರಿವಾಣ ಒಂದೂ ಆಱು ಅಪ್ಪ ಅರೋಗಣೆಯ
...........ಚಿತಯಿಸುವ ದೆಶಉ ಒಂದು ನಂದಾವೆಳಕ್ಕೆ ಯೆರಡು ದಂಡೆಗೆಉ ಒಂದು
...........ನಂದಾದೀವಿಗೆಉ ಭಾದ್ರಪದ ಮೂಸಲೂ ನಂಮ ತಂದೇ ಆದಿತ್ಯದೇವ ಒಡೆಯಾರ
...........ಜನ್ಮ ನಕ್ಷತ್ರದ ಉತ್ತರಾಷಢ ನಕ್ಷತ್ರದಲೂ ಶ್ರೀರಂಗನಾಥ ದೇವರು ಚಿತಯಿಸುವ
...........ರಥಉತ್ಸಾಡ ತಿರುನಾಳಿಗೆಉ ಧಾರಾಪೂರ್ವಕವಾಗಿ ಕೊಟ್ಟದು ತಿರಿಚಿರಾಪಳ್ಳಿಯ
...........ಚಾವಡಿಯ ತೆಂಕರೆ ರಾಜಗಂಭೀರ ವಳನಾಡ ಕೊಡಿಯಾಲದ ಗ್ರಾಮ ಒಂದು
...........ರಾಜರಾಜವಳನಾಡ ಮಳನಾಡ |
2 ಮುಱೆಯ ಚಿಱುದಯೂರ ಗ್ರಾಮವೊಂದು ಉಭಯಂ ಗ್ರಾಮ ಯೆರಡು [1 ವಿಳಕು]
...........ಕೊಟ್ಟದು ಹಸು ಮೂವತ್ತು ಆದಿತ್ಯದೇವ ಒಡೆಯರ ಹೆಸರಲೂ ನಡುವ ತಿರು
...........ನಾಳಯ ಹೋ ಉತ್ಸಾಹಕ ಸೇವೆಗೆ ಕೊಟ್ಟ ಆನೆ ಒಂದು ಅಂತು ಯೆಲ್ಲವನೂ
...........ಆಚಂದ್ರಾರ್ಕವಾಗಿ ಅನುಭವಿಶಿಕೊಂಡು ಅವಸರ ತಿರುನಾಳು ನಂದವನೆ ದಂಟೆ
...........ನಂದಾದೀಪವನು ಯಿವೆಲ್ಲವನೂ ಆಚಂದ್ರಾರ್ಕವಾಗಿ ನಡಸಉಳವರು || ಸ್ವದತ್ತಾಂ
...........ವಾಯೋ ಹರೇತ ವಸುಂಧರಾ ಷಷ್ಟಿವರುಷ ಸಹಸ್ರಾಣಿ ವಿಷ್ಟಾಯಾಂ ಜಾಯತೇ
...........ಕ್ರಿಮಿಃ || ದಾನ ಪಾಲನಯೋರ್ಮಧ್ಯೇ ದಾನಾಶ್ರೇಯೋನು ಪಾಲನಂ | ದಾನಾ
...........ಸೊರ್ಗಮವಾಪ್ನೋತಿ ಪಾಲನಾದಚ್ಯುತಂ ಪದಂ || - |
|
No. 111
.(A. R. No. 246 of 1931-32)
HĀNĒHAḶḶĪ (same as MŪḌAKĒRI), UDIPI TALUK,
SOUTH KANARA DISTRICT
Slab set up in front of the Sōmanātha temple
Dēvarāya II, 1434 A.D
This badly damaged record is dated Śaka 135[7] (current),
Ānanda, Vai[śākha?], other details being lost. The date falls sometime
in the months of April-May of 1434 A.D.
It registers a gift of lands to a maṭha attached to the temple of
Kōṭināthadēva of Kuḍakūru, built by Chidāḍi Sōvaṇṇaseṭṭi, for feeding
brāhmaṇas therein. It refers to mahāpradhāna Chaṇḍarasadēva-voḍeya
as the governor of Bārakūru-rājya.
|
\D7
|