|
South
Indian Inscriptions |
|
|
TEXT OF INSCRIPTIONS
5 ಮಹಾರಾಜಾಧಿರಾಜ ರಾಜ ಪರಮೇಶ್ವರ ಶ್ರೀವೀರಪ್ರತಾಪ ಶೀವೀರ ಕ್ರುಷ್ಣರಾಯ
ಮಹಾರಾಯ- |
6 ರು ವಿಜಯನಗರದ ಸಿಂಹಾಸನದಲು ಚಿತ್ತ[ಯಿ]ಸಿ ಸಮಸ್ತ ದುಷ್ಟನಿಗ್ರಹ ಶಿಷ್ಟ
ಪ್ರತಿಪಾಲನೆಯಾಗಿ |
7 ಸಕಲವರ್ನಧರ್ಮಾಶ್ರಯವನು ಪ್ರತಿಪಾಲಿಸುತ್ತಯಿಹ ಕಾಲದಲಿ ಆರಾಯರು
ಬಾರಕೂರ ರಾ- |
8 ಜ್ಯವನು ರತುನಪ್ಪ ಒಡೆಯರಿಗೆ ಪಾಲಿಸಿ ಅವರ ಕುಮಾರ ವಿಜಯಪ್ಪ ಒಡೆಯರು
ರಾಜ್ಯವನಾಳುವ |
9 ಕಾಲದಲು ಆ ವಿಜಯಪ್ಪ ಒಡೆಯರು ಶ್ರೀ ಕ್ರುಷ್ಣರಾಯ ಮಹಾರಾಯರಿಗೆ
ಶತ್ರುಕ್ಷಯ ಮಿತ್ರೋ- |
10 ರ್ಜಿತ ಆಯುರಾರೋಗ್ಯ ಅಯಿಶ್ವರಿಯಾಭಿವ್ರುದ್ಧಿಯಾಗಬೇಕೆಂದು ಪೆರಡೂರ
ಅನಂತದೇವರ ಅಮ್ರುತ- |
11 ಪಡಿ ನಂದಾದೀಪ್ತಿ ಪಂಚ ಪರ್ವಚತ್ರ ಶ್ರೀ ಬಲಿ ಸಹ ನಡವದಕೆ ಕೊಟ ದಾನಪಟ್ಟ
ಶಿಲಾ[ಸಾ]ಶದ ಕ್ರ- |
12 ಮವೆಂತೆಂದರೆ ಬಾರಕೂರ ರಾಜ್ಯದ ಭಂಡಾರಸ್ಥಳದ ಹಿರಿಉರು ಬಂದಂಪಳಿಯ
ನಾಡ ಒಳಗ- |
13 ಣ ಪೆರಡೂರ ಗ್ರಾಮದಿಂದ ತೆಱುವಮುಡಿ 200 ಕಂ ಮುಡಿ 1 ಕಂ ಘಟ್ಟವರಹ
ಗ 1 ಲ್ಕೆದಲೂ |
14 ವರಹ ಗ 120 ಆಕ್ಷರದಲೂ ನೂಱಯಿಪ್ಪತ್ತುನು ಸೋಮೋಪರಾಗ ಪುಣ್ಯಕಾಲದಲು
ಕುಳವ- |
15 ನು ಕಡಿದು ವಿಜಯಪ್ಪ ಒಡೆಯರು ಶ್ರೀ ಅನಂತ ದೇವರಿಗೆ ಅಮ್ರುತಪಡಿ
ನಂದಾದೀಪ್ತಿ ಚತ್ರ ಪಂ- |
16 ಚಪರ್ವ ಶ್ರೀಬಲಿಸಹ ನಡೆಯಬೇಕೆಂದು ಧಾರೆಯ ನೆಱೆದು ಕೊಟೆಉ . ರುಜುಶಾಖೆ- |
17 ಯ ಭಾರದ್ವಾಜ ಗೋತ್ರದ ಸ[೦*]ಕಪ್ಪ ಅಧಿಕಾರಿಗಳ ಮಗ ಸೂರಪ್ಪಗಳಿಗೆ ಆ
ಪೆರಡೂರ ಗ್ರಾಮದಿಂ- |
18 ದಲು ಮುಡಿ 100ಕೆ ಮುಡಿ 1 ಕಂ ವರಹಗ 1 1 ಲ್ಕೆದಲು ಘಟ್ಟಿವಗ 60ನು
ಧಾರೆಯನೆಱ |
19 ದು ಕೊಟ್ಟೆಉ | ಉಭಯಂ ಮುಡಿ 300ಕ್ಕೆ ವರಹಘ ಗ 180 ಅಕ್ಷಾರದಲು ನೂಱ
ಎಂ- |
20 ಭತ್ತುವರಹನು ಕಾಲಕಾಲಕೆ ತಪ್ಪದೆ ನಡಸಿಕೊಂಡು ಬಹರು ಎಂದು ವಿಜಯಪ್ಪ |
21 ವೊಡೆರು ಶ್ರೀ ಅನಂತದೇವರಿಗೂ ಸೂರಪ್ಪಗೂ ಸೋಮೋಪರಾಗ ಪುಂಣ್ಯಕಾಲದಲ್ಲು
ಧಾರೆಯ- |
|
|
\D7
|